Saturday, November 11, 2017

"ಕನ್ನಡ : ನಿನ್ನೆ, ಇಂದು ಮತ್ತು ನಾಳೆ" ಕುರಿತು ವಿಚಾರ ಸಂಕಿರಣ

೧೯ ನವೆಂಬರ್ ೨೦೧೭, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ, ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಕರ್ನಾಟಕ ಪ್ರಕಾಶನದ ಸಹಯೋಗದೊಡನೆ ಇ ಜ್ಞಾನ ಟ್ರಸ್ಟ್ ಪ್ರಸ್ತುತಪಡಿಸುವ "ಕನ್ನಡ : ನಿನ್ನೆ, ಇಂದು ಮತ್ತು ನಾಳೆ" ಕುರಿತು ವಿಚಾರ ಸಂಕಿರಣ, 'ನವಕರ್ನಾಟಕದ ಕನ್ನಡ ಕಲಿಕೆ ಮಾಲಿಕೆ' ಪುಸ್ತಕಗಳ ಅನಾವರಣ ಹಾಗು ಇ ಜ್ಞಾನ ಟ್ರಸ್ಟ್ ಜಾಲತಾಣದ ಲೋಕಾರ್ಪಣೆ ಮತ್ತು 'ಕಲಿಕೆಗೆ ಕೊಡುಗೆ' ಯೋಜನೆಯಡಿ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಗಳಿವೆ. ತಾವೆಲ್ಲರೂ ಭಾಗವಹಿಸಬೇಕಾಗಿ ವಿನಂತಿ.
ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜ ಪೇಟೆ, ಬೆಂಗಳೂರು - ೫೬೦೦೧೮
http://www.navakarnatakaonline.com/

Wednesday, November 8, 2017

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ


"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ ೨೦೧೭ ನವೆಂಬರ್ ಟೀಚರ್ ಶೈಕ್ಷಣಿಕ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

www.navakarnatakaonline.com/vijnanada-heddariyalli-mahatiruvugalu-anantharamu
www.navakarnatakaonline.com/vijnanada-heddariyalli-mahatiruvugalu-anantharamu
www.navakarnatakaonline.com/vijnanada-heddariyalli-mahatiruvugalu-anantharamu

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ

  • "ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು" ಪುಸ್ತಕದ ಪರಿಚಯ ೨೦೧೭ ನವೆಂಬರ್ 'ಕಸ್ತೂರಿ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

  •