Friday, November 2, 2018

ಧಾರವಾಡದಲ್ಲಿ "ಕೇಳುವ ಕೌತುಕ" ಕೃತಿಯ ಲೋಕಾರ್ಪಣೆ.

ಸಿ ಯು ಬೆಳ್ಳಕ್ಕಿ ಅವರ "ಕೇಳುವ ಕೌತುಕ : ಮಾಧ್ಯಮ ಲೋಕದ ರಸನಿಮಿಷಗಳು" ಕೃತಿಯ ಲೋಕಾರ್ಪಣೆ.

http://www.navakarnatakaonline.com/keluva-koutuka-maadhyamalokada-rasanmishagalu

Tuesday, August 21, 2018

" ಉಮ್ಮಾ" ಕಾದಂಬರಿ ಮೂಲಕ ಧಾರ್ಮಿಕ ಚರಿತ್ರೆ - ಪುರಾಣದ ಕಥೆ

"ಓದಿರಿ" ಕಾದಂಬರಿ ಮೂಲಕ ಪ್ರವಾದಿ ಮುಹಮ್ಮದರ ಜೀವನವನ್ನು ಕನ್ನಡಕ್ಕೆ ಪರಿಚಯಸಿದ್ದ ಕಾದಂಬರಿಕಾರ ಬೊಳುವಾರು ಮಹಮದ್ ಕುಂಞ್, ಇದೀಗ ಪ್ರವಾದಿ ಮುಹಮ್ಮದರ ಪತ್ನಿಯ ಜೀವನಪ್ರೇರಿತ ಕೃತಿಯನ್ನು ರಚಿಸಿದ್ದಾರೆ. "ಉಮ್ಮಾ" ಹೆಸರಿನ ಈ ಕೃತಿ 27, ಆಗಸ್ಟ್ 2018 ರಿಂದ ನವಕರ್ನಾಟಕದ ಎಲ್ಲ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ.

ಪುಸ್ತಕ ಕೊಳ್ಳಲು ಕೆಳಗಿನ ಪುಸ್ತಕದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/umma

Friday, August 10, 2018

ಕನ್ನಡ ಸಾಹಿತ್ಯ ಪರಿಷತ್ತಿನ 2017ರ ದತ್ತಿ ಪ್ರಶಸ್ತಿ

ಮಾನ್ಯರೆ ,
ಕನ್ನಡ ಸಾಹಿತ್ಯ ಪರಿಷತ್ತಿನ 2017ರ ದತ್ತಿ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಅವುಗಳಲ್ಲಿ ಆರು ಪ್ರಶಸ್ತಿಗಳು ನಮ್ಮ ಸಂಸ್ಥೆ ಹಾಗೂ ನಮ್ಮ ಪ್ರಕಟಣೆಗಳಿಗೆ ಸಂದಿರುವುದು ಸಂತಸ ತಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪರಿಷತ್ತಿನ ಕೇಂದ್ರ ಕಛೇರಿಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ 12.08.2018ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಡಾ. ಎಲ್ . ಹನುಮಂತಯ್ಯ ಅವರು ಪ್ರಶಸ್ತಿಗಳ ಪ್ರದಾನ ಮಾಡಲಿದ್ದಾರೆ. ದಯವಿಟ್ಟು ಬನ್ನಿ.
ಪುರಸ್ಕೃತರ ಹೆಸರು ಮತ್ತು ಕೃತಿಯ ಹೆಸರು
1. ಡಾ. ಟಿ. ಆರ್ . ಅನಂತರಾಮು
ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು
(ವಿಜ್ಞಾನ - ತಂತ್ರಜ್ಞಾನ)

2. ಡಾ. ಮಹಾಬಲೇಶ್ವರ ರಾವ್
ಸೃಜನಶೀಲ ಶಿಕ್ಷಣ (ಮನೋವಿಜ್ಞಾನ)

3. ಶ್ರೀ ಕಂನಾಡಿಗಾ ನಾರಾಯಣ
ಇಹದ ಪರಿಮಳ (ಸಣ್ಣ ಕಥೆ)

4. ಶ್ರೀಮತಿ ಎ.ಎಸ್. ಮಾಲತಿ
ಸೀತಾಚರಿತ (ನಾಟಕ)

5. ಶ್ರೀ ಸೃಜನ್
ಜುಮ್ಮಾ (ಅನುವಾದ)

6. ನವಕರ್ನಾಟಕ ಪ್ರಕಾಶನ (ಸಂಸ್ಥೆಗೆ) ಇಹದ ಪರಿಮಳ (ಪ್ರಕಟಣೆಗಾಗಿ)

http://www.navakarnatakaonline.com/



Friday, April 13, 2018

ಖೋತಿ ವಿರುದ್ಧದ ಹೋರಾಟ ಕೃತಿ ಲೋಕಾರ್ಪಣೆ


ಪ್ರಿಯರೆ,
     2018ರ ಏಪ್ರಿಲ್ 14ರ ಶನಿವಾರ ಸಂಜೆ  5.00ಕ್ಕೆ  ಬೆಂಗಳೂರಿನ  ಚಾಮರಾಜಪೇಟೆಯಲ್ಲಿರುವ​ ಕನ್ನಡ ಸಾಹಿತ್ಯ ಪರಿಷತ್ತಿನ ​ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ   ಡಾ. ಎನ್. ಗಾಯತ್ರಿಯವರು ಅನುವಾದಿಸಿರುವ ಶ್ರೀ  ಚಂದ್ರಕಾಂತ ಅಧಿಕಾರಿಯವರ ಖೋತಿ ವಿರುದ್ಧದ ಹೋರಾಟ ಕೃತಿ ಲೋಕಾರ್ಪಣೆಯಾಗಲಿದೆ.  


ಶ್ರೀ ಮಾವಳ್ಳಿ  ಶಂಕರ್ ​ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಡಾ. ಜಿ. ರಾಮಕೃಷ್ಣ ಅವರ ಅಧ್ಯಕ್ಷತೆ.   

ಕೃತಿ ಪರಿಚಯ : ಶ್ರೀಮತಿ ಅನಸೂಯಾ ಕಾಂಬಳೆ
ಉಪಸ್ಥಿತಿ : ಶ್ರೀ ಶ್ರೀಪ್ರಕಾಶ್ ಅಧಿಕಾರಿ ಹಾಗೂ ಡಾ. ಎನ್. ಗಾಯತ್ರಿ     
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.​
  

ವಂದನೆಗಳು.
ಎ. ಆರ್. ಉಡುಪ


http://www.navakarnatakaonline.com/

Friday, March 2, 2018

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ


http://www.navakarnatakaonline.com/onti-setuve-an-autobiography-kondapalli-koteswaramma

http://www.navakarnatakaonline.com/allah-ninda-niraakrutaru-kannada

ನವಕರ್ನಾಟಕದ ಎರಡು ಪುಸ್ತಕಗಳು ಆಯ್ಕೆಯಾಗಿದೆ.
"ದತ್ತಿನಿ ಧಿಪುರಸ್ಕೃತರು"
ಸ. ರಘುನಾಥ ಅವರ 'ಒಂಟಿ ಸೇತುವೆ 'ಕೃತಿಗೆ ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ (ಅನುವಾದ -1 -ಸೃಜನಶೀಲ ಪ್ರಕಾರ)
"ಅತ್ಯುತ್ತಮ ಪುಸ್ತಕ ಬಹುಮಾನ ಪುರಸ್ಕೃತರು"
ಎಂ. ಅಬ್ದುಲ್‌ ರೆಹಮಾನ್‌ ಪಾಷ ಅವರ 'ಅಲ್ಲಾಹ್‌ನಿಂದ ನಿರಾಕೃತರು' ( ಅನುವಾದ 2-ಸೃಜನೇತರ )

Tuesday, February 27, 2018

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು " 2ನೆೇ ಮುದ್ರಣ

ಕೃತಿ ಕುರಿತು ಅಭಿಪ್ರಾಯ
ಪ್ರತಿ ಅಧ್ಯಾಯವೂ ವಿಜ್ಞಾನದ ಇತಿಹಾಸದಲ್ಲಿನ ಸಿಹಿ-ಕಹಿ ಕಥೆಗಳನ್ನು ಹೇಳುತ್ತದೆ: ವಿಜ್ಞಾನಿಗಳಲ್ಲಿ ವಿಶ್ವ ವಿಖ್ಯಾತರಾದವರೂ ಇದ್ದಾರೆ, ಜೀವ ಕಳೆದುಕೊಂಡವರೂ ಇದ್ದಾರೆ. ಭೌತ ವಿಜ್ಞಾನದಿಂದ ಹಿಡಿದು ರಸಾಯನ, ಜೀವ, ಭೂ, ಗಣಿತ, ಅಂತರಜಾಲ - ವಿಧಿ ವಿಜ್ಞಾನ ಕೂಡ – ಇವನ್ನೆಲ್ಲಾ ಕೂಡಿಸಿ, ಆ ವಿಷಯಗಳ ಮೇಲೆ ಮಾನವನ ಸಾಹಸ, ಆ ಸಾಹಸಗಳು ಸಾಧಿಸಿದ ವಿಜಯಗಳು, ಆ ವಿಜಯಗಳು ಹುಟ್ಟಿಸಿರುವ ವಿಸ್ಮಯ ಹಾಗೂ ಬೆರಗುಗಳನ್ನು ತಿಳಿಗನ್ನಡದಲ್ಲಿ ಕನ್ನಡದ ಜನತೆಗೆ ಅರ್ಪಿಸಿದ್ದಾರೆ. ಪುಸ್ತಕದ ಮೊದಲನೆ ಪುಟದಲ್ಲಿಯೇ ಎಚ್. ಆರ್. ಕೃಷ್ಣಮೂರ್ತಿಗಳು ಹೇಳಿರುವಂತೆ ಅಮೆರಿಕ ವಿಜ್ಞಾನಿ ರಿಚರ್ಡ್ ಫೈನ್‍ಮನ್ ಪ್ರಕಾರ ವಿಜ್ಞಾನವು ವಿಶ್ವದಲ್ಲಿ ನಡೆಯುತ್ತಿರುವ ಮಹಾ ಚದುರಂಗದಾಟದ ಗೂಢ, ಗುಪ್ತ ನಿಯಮಗಳನ್ನು ಕಂಡು ಹಿಡಿಯುವ ಸಾಹಸ. ಈ ಸಾಹಸದ ಹತ್ತಾರು ಕಥೆಗಳೇ ಈ ಪುಸ್ತಕದ ರಮ್ಯವಾದ ವಸ್ತು.
                                                                            - ಪ್ರೊ|| ರೊದ್ದಂ ನರಸಿಂಹ, ಖ್ಯಾತ ವಿಜ್ಞಾನಿ.

http://www.navakarnatakaonline.com/vijnanada-heddariyalli-mahatiruvugalu

Monday, February 19, 2018

"ಪ್ರಾಣಾಯಾಮ ಪ್ರಕಾಶಿಕಾ" ಪುಸ್ತಕ ಲೋಕಾರ್ಪಣೆ

ಪ್ರಿಯರೇ,
2018 ಫೆಬ್ರವರಿ 24ರಂದು ಸಂಜೆ 6.00 ಗಂಟೆಗೆ ಬೆಂಗಳೂರಿನ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಟಿಸಿರುವ ಯೋಗರತ್ನ ಡಾ. ಎಸ್ ಎನ್ ಓಂಕಾರ್ ಅವರ "ಪ್ರಾಣಾಯಾಮ ಪ್ರಕಾಶಿಕಾ" ಪುಸ್ತಕ ಲೋಕಾರ್ಪಣೆ ಮಾಡಲಾಗುವುದು. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ. ಇದನ್ನು ನಿಮ್ಮ ಗೆಳೆಯರಿಗೂ ತಿಳಿಸಿ ಅವರನ್ನೂ ಕರೆತನ್ನಿ.
http://www.navakarnatakaonline.com/praanaayaama-prakaashikaa

Tuesday, February 6, 2018

ಫೆಬ್ರವರಿ 2018 ರ 'ಟೀಚರ್' ಶೈಕ್ಷಣಿಕ ಮಾಸಪತ್ರಿಕೆಯಲ್ಲಿ ಬೇದ್ರೆ ಮಂಜುನಾಥ ನವರ ಲೇಖನ

ಫೆಬ್ರವರಿ 2018 ರ 'ಟೀಚರ್' ಶೈಕ್ಷಣಿಕ ಮಾಸಪತ್ರಿಕೆ.
ಬೇದ್ರೆ ಮಂಜುನಾಥ ನವರ ಲೇಖನ "ಖಗೋಳ ವಿಸ್ಮಯಗಳ ಅಧ್ಯಯನಕ್ಕೆ ಪೂರಕ ಆಕಾಶ ವೀಕ್ಷಣೆ - ಗ್ರಹ ತಾರೆಗಳ ಮಾಹಿತಿ"
ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಅತ್ಯುಪಯುಕ್ತ ನವಕರ್ನಾಟಕ ಪುಸ್ತಕಗಳು ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://wwwhttp://www.navakarnatakaonline.com/bookslist?scid=430&val=1.navakarnatakaonline.com/bookslist?scid=430&val=1

http://www.navakarnatakaonline.com/bookslist?scid=430&val=1 
http://www.navakarnatakaonline.com/bookslist?scid=430&val=1
http://www.navakarnatakaonline.com/bookslist?scid=430&val=1