
Tuesday, April 6, 2010
Saturday, April 3, 2010
Sunday, March 21, 2010
Friday, March 19, 2010
Karnatka Kaladarshana - Encyclopedia of various art forms of Karnataka - Sample Pages
can be booked at the nearest Navakarnataka Book Exhibition Centres, Navakarnataka Book Stores and at Navakarnataka Publications Head Office.
Phone No. 080-30578025 / 080-30578028
mail :
URL : www.navakarnataka.com
http://navakarnataka.blogspot.com
Actual Price : Rs. 3000/- (For other countries : $150)
Pre Printing Booking Offer Price : Rs.2000/- (For other countries : $120)
A Multimedia DVD of the same book will be given to those who book at the earliest.
Thursday, March 18, 2010
Tuesday, March 16, 2010
Karnataka Kaladarshana - Press Meet on 15 March 2010
Vijaykarnataka Daily - 16th March 2010Karnataka Kaladarshana - Press Meet on 15 March 2010
| ‘ಕರ್ನಾಟಕ ಕಲಾದರ್ಶನ’ ಶೀಘ್ರ ಬಿಡುಗಡೆ |
ಪ್ರಜಾವಾಣಿ ವಾರ್ತೆ
ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಎರಡು ಸಾವಿರ ವರ್ಷಗಳ ಬೆಳವಣಿಗೆ-ಸಾಧನೆಗಳ ದರ್ಶನ ‘ಕರ್ನಾಟಕ ಕಲಾದರ್ಶನ’ ಬೃಹತ್ ಸಂಪುಟಗಳು ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ಸದ್ಯದಲ್ಲೇ ಹೊರಬರಲಿದೆ.
ಬೆಂಗಳೂರು: ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಎರಡು ಸಾವಿರ ವರ್ಷಗಳ ಬೆಳವಣಿಗೆ-ಸಾಧನೆಗಳ ದರ್ಶನ ‘ಕರ್ನಾಟಕ ಕಲಾದರ್ಶನ’ ಬೃಹತ್ ಸಂಪುಟಗಳು ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ಸದ್ಯದಲ್ಲೇ ಹೊರಬರಲಿದೆ.
|
‘ಚಿತ್ರಕಲೆ, ಶಿಲ್ಪಕಲೆ, ಕರಕುಶಲಕಲೆ, ಛಾಯಾಚಿತ್ರಕಲೆ, ವಾಸ್ತುಶಿಲ್ಪ, ರಂಗಭೂಮಿ, ಸಂಗೀತ, ನೃತ್ಯ, ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದ 50 ಲೇಖನಗಳು ಈ ಸಂಪುಟಗಳಲ್ಲಿ ದಾಖಲಾಗಿದ್ದು, ಆಯಾ ಕ್ಷೇತ್ರದ 55 ಪರಿಣತರು, ತಜ್ಞರು ಅಧಿಕೃತ ಮಾಹಿತಿ ಮತ್ತು ವಿವರಣೆ ನೀಡಿದ್ದಾರೆ. ವಿಶೇಷವಾಗಿ ಕಣ್ಮನ ಸೆಳೆಯುವ 4200 ವರ್ಣಚಿತ್ರಗಳು ಸಾವಿರಾರು ವರ್ಷಗಳ ಸಾಂಸ್ಕೃತಿ ಬೆಳವಣಿಗೆ, ಸಾಧನೆಗಳಿಗೆ ಕನ್ನಡಿ ಹಿಡಿದಂತಿವೆ. ಒಟ್ಟಿನಲ್ಲಿ ಬಹು ಹಿಂದೆ ಅನಕೃ ಅವರು ಕಂಡ ಕನಸು, ಕಲ್ಪನೆ ಈಗ ದ್ವಿಸಂಪುಟವಾಗಿ ಹೊಮ್ಮಿದೆ’ ಎಂದು ತಿಳಿಸಿದರು.
‘ಈ ಸಂಪುಟಗಳು ಹೊರಬರಲು ಸುಮಾರು 4 ವರ್ಷಗಳೇ ಬೇಕಾದವು. ಇದು ಯಾವುದೇ ಕಲೆಯ ಬಗೆಗಿನ ಕಾಲಾನುಕ್ರಮಣಿಕೆ ಚರಿತ್ರೆ ಅಲ್ಲ. ಐತಿಹಾಸಿಕ ಕಾಲದ ಬಹುಮುಖ್ಯ ಕೊಡುಗೆಗಳನ್ನು ಹಿನ್ನೆಲೆ ಯನ್ನು ನಿರೂಪಿಸಿ, ವರ್ತಮಾನದಲ್ಲಾಗುವ ಬೆಳವ ಣಿಗೆ, ಪ್ರಯೋಗ ವೈವಿಧ್ಯ, ಚಿಂತನೆ, ಪ್ರತಿಭಾ ವೈಶಿಷ್ಟ್ಯಗಳನ್ನು ನಿರೂಪಿಸುವುದು ಹಾಗೂ ಕರ್ನಾಟಕದ ಅನನ್ಯತೆಯನ್ನು ಗುರುತಿಸುವುದು ಈ ಗ್ರಂಥದ ಮುಖ್ಯ ಉದ್ದೇಶ’ ಎಂದು ಅವರು ಹೇಳಿ ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ, ಲೇಖಕಿ ಡಾ. ವಿಜಯಾ, ‘ಹೊಸತು’ ಪತ್ರಿಕೆಯ ಸಹ ಸಂಪಾದಕ ಸಿ.ಆರ್. ಕೃಷ್ಣರಾವ್ ಉಪಸ್ಥಿತರಿದ್ದರು.
ಮೂರು ಕಂತಿನಲ್ಲಿ ಹಣ
‘ಕರ್ನಾಟಕ ಕಲಾದರ್ಶನ’ ಬೃಹತ್ ಸಂಪುಟ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. 1200 ಪುಟಗಳ ಎರಡು ಸಂಪುಟಗಳ ಮುಖಬೆಲೆ ರೂ 3,000. ಪ್ರಕಟಪೂರ್ವ ಬೆಲೆ ರೂ 2,000. ಅಂದರೆ ರೂ 500 ಕೊಟ್ಟು ನೋಂದಾವಣಿ ಮಾಡಿಸಿದಲ್ಲಿ ಉಳಿದ ರೂ 1,500 ಅನ್ನು ಮೂರು ಕಂತುಗಳಲ್ಲಿ ಕಟ್ಟಬಹುದು. ಈ ರೀತಿ ಬಿಡುಗಡೆಗೆ ಮುನ್ನವೇ ಕೃತಿ ಕಾಯ್ದಿರಿಸಿದಲ್ಲಿ ಉಚಿತ ಸಿಡಿ/ಡಿವಿಡಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. ದೂರವಾಣಿ ಸಂಖ್ಯೆ: 30578020
Monday, March 8, 2010
International Women's Day 2010 - A Centenary Celebration
ಮಹಿಳಾ ದಿನಾಚರಣೆಯ ಶತಮಾನೋತ್ಸವದ ಶುಭಾಶಯಗಳು
http://pusthakapreethi.wordpress.com/ಶೀರ್ಷಿಕೆ : ಮಹಿಳಾ ಚಳುವಳಿಯ ಮಜಲುಗಳು ಲೇಖಕರು: ಎನ್. ಗಾಯತ್ರಿ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟ: ಬೆಲೆ:ರೂ.35/-
Filed under: ಐತಿಹಾಸಿಕ, ಮಹಿಳಾ ಸಾಹಿತ್ಯ, ವೈಚಾರಿಕ ಸಾಹಿತ್ಯ | Tagged: ಎನ್. ಗಾಯತ್ರಿ, ನವಕರ್ನಾಟಕ ಪ್ರಕಾಶನ, ಮಹಿಳಾ ಚಳುವಳಿಯ ಮಜಲುಗಳು
Tuesday, March 2, 2010
Monday, February 22, 2010
Saturday, January 30, 2010
Review of the Bank Vanchanegalu in Prajavani Weekly Magazine Section on 24th Jan 2010


***
ಬ್ಯಾಂಕ್ ವಂಚನೆಗಳು
(ಶೋಧನೆ ಮತ್ತು ನಿಯಂತ್ರಣ)

ಲೇ: ಎಸ್.ಸೀತಾರಾಮು
ಪು: 60 ಬೆ: ರೂ. 60
ಪ್ರ: ನವಕರ್ನಾಟಕ ಪ್ರಕಾಶನ
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,
ಬೆಂಗಳೂರು- 560 001
ಹಣ, ಬಂಗಾರ, ಸಂಪತ್ತು ಒಂದೆಡೆ ಇದ್ದಲ್ಲಿ ಮನುಷ್ಯನ ವಂಚನೆ ಇದ್ದದ್ದೇ. ಬ್ಯಾಂಕಿಗೂ ಟೋಪಿ ಹಾಕುವ ಚಾಣಾಕ್ಷರು ಎಲ್ಲ ಕಾಲದಲ್ಲೂ ಕಾಣಸಿಗುತ್ತಾರೆ. ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಸುದೀರ್ಘಕಾಲ ಜಾಗೃತಿ ವಿಭಾಗದ ಉಪಮಹಾಪ್ರಬಂಧಕರಾಗಿ, ಸಿಂಡಿಕೇಟ್ ಬ್ಯಾಂಕ್ನಲ್ಲಿ ಜಾಗೃತಾಧಿಕಾರಿ ಹಾಗೂ ವಂಚನೆಗಳ ಶೋಧನಾ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ಮಾಡಿದ ಅನುಭವ ಇರುವ ಎಸ್.ಸೀತಾರಾಮ್ ತಾವು ವೃತ್ತಿಯಲ್ಲಿ ಕಂಡುದ್ದನ್ನು ತಮ್ಮ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದು ಕೇವಲ ವಂಚನೆಗಳು ಹೇಗೆ ನಡೆಯುತ್ತವೆ ಎಂದು ದಾಖಲಿಸಿದ ಪುಸ್ತಕವಲ್ಲ. ‘ಬ್ಯಾಂಕ್ ವಂಚನೆಗಳನ್ನು ಕಂಡುಹಿಡಿಯಲು, ತಡೆಹಿಡಿಯಲು ಬಯಸುವ ಎಲ್ಲ ಲೆಕ್ಕ ಪರಿಶೋಧಕರು, ಬ್ಯಾಂಕ ವ್ಯವಸ್ಥಾಪನೆಗಳು, ಉದ್ಯೋಗಿಗಳು, ಅಪರಾಧ ನಿಯಂತ್ರಿಸುವ ಸಂಸ್ಥೆಗಳು ಹಾಗೂ ಬ್ಯಾಂಕ್ ಗ್ರಾಹಕರು,
ವಾಣಿಜ್ಯಶಾಸ್ತ್ರವನ್ನು ಓದುತ್ತಿರುವ ಪದವೀಧರ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೋಸ್ಕರ ಈ ಪುಸ್ತಕ’ ಎಂದು ತಮ್ಮ ಪುಸ್ತಕದ ವ್ಯಾಪ್ತಿಯನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ. ವಂಚನೆ, ಅದರ ಬಗೆಗಿನ ಕಾನೂನು, ಮನುಷ್ಯನ ವರ್ತನೆ ಇವನ್ನೆಲ್ಲ ವಿಷದವಾಗಿ ಇಲ್ಲಿ ಚರ್ಚಿಸಲಾಗಿದೆ. ಬ್ಯಾಂಕ್ಗಳಲ್ಲಿನ ವಂಚನೆ ಹಾಗೂ ಅದು ಸಂಭವಿಸುವ ಬಗೆಯ ಬಗ್ಗೆ ಆಸಕ್ತಿ ಇರುವವರಿಗೆ ಕೂತುಹಲ ಹುಟ್ಟಿಸುವ ಪುಸ್ತಕ ಇದಾಗಿದೆ.
Friday, January 22, 2010
Nirakshariya Atmakathe by Sushila Ray Translated by G. Kumarappa - Book Review in The Hindu, 22-01-2010

Nirakshariya Atmakathe by Sushila Ray
Translated by G. Kumarappa
Navakarnataka Publications, Rs. 55
Sushila Ray's life: got married at nine, had no children till she was 15, she began to educate herself at 25, and just when husband was stepping into a second marriage she conceived. What better language than one's own mother tongue can capture a life full of emotional twists and turns?
When Sushila Ray's autobiography appeared as “Ek Anpad Kahani” it was not edited (only grammatical errors were corrected).
But on reading the translation, one feels it deserved to be edited and what remains is a mere reportage, with neither the force nor the passion of the original.
Urmila (Sushila), was dark complexioned and ordinary looking. Moreover, she couldn't conceive. Under these traumatic circumstances, Urmila decided to become literate. The thought of writing about her travails came after she settled down is Calcutta.
All happenings – even if recorded in a diary – do not merit the place in an autobiography. It is the story of a woman born into a lower caste family of a backward district (Madhubani, Bihar) evolving into an articulate individual. Changing her name was perhaps the right thing to do, but there was the need to cut down on the detailing. The last 15pages could have been condensed. It lacks the flow of an autobiography and reads like a collection of diary notes.
H.S. MANJUNATHA
Tuesday, January 19, 2010
Friday, January 8, 2010
Book Review of Dalitaru-vimochaneya hadi-ondu Avalokana of Na. Divakar in the Hindu 08-01-2010


| Friday Review Bangalore |
| ||||















