Friday, April 13, 2018

ಖೋತಿ ವಿರುದ್ಧದ ಹೋರಾಟ ಕೃತಿ ಲೋಕಾರ್ಪಣೆ


ಪ್ರಿಯರೆ,
     2018ರ ಏಪ್ರಿಲ್ 14ರ ಶನಿವಾರ ಸಂಜೆ  5.00ಕ್ಕೆ  ಬೆಂಗಳೂರಿನ  ಚಾಮರಾಜಪೇಟೆಯಲ್ಲಿರುವ​ ಕನ್ನಡ ಸಾಹಿತ್ಯ ಪರಿಷತ್ತಿನ ​ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ   ಡಾ. ಎನ್. ಗಾಯತ್ರಿಯವರು ಅನುವಾದಿಸಿರುವ ಶ್ರೀ  ಚಂದ್ರಕಾಂತ ಅಧಿಕಾರಿಯವರ ಖೋತಿ ವಿರುದ್ಧದ ಹೋರಾಟ ಕೃತಿ ಲೋಕಾರ್ಪಣೆಯಾಗಲಿದೆ.  


ಶ್ರೀ ಮಾವಳ್ಳಿ  ಶಂಕರ್ ​ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಡಾ. ಜಿ. ರಾಮಕೃಷ್ಣ ಅವರ ಅಧ್ಯಕ್ಷತೆ.   

ಕೃತಿ ಪರಿಚಯ : ಶ್ರೀಮತಿ ಅನಸೂಯಾ ಕಾಂಬಳೆ
ಉಪಸ್ಥಿತಿ : ಶ್ರೀ ಶ್ರೀಪ್ರಕಾಶ್ ಅಧಿಕಾರಿ ಹಾಗೂ ಡಾ. ಎನ್. ಗಾಯತ್ರಿ     
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.​
  

ವಂದನೆಗಳು.
ಎ. ಆರ್. ಉಡುಪ


http://www.navakarnatakaonline.com/