Tuesday, June 25, 2019

ಕನ್ನಡ ಸಾಹಿತ್ಯ ಪರಿಷತ್ತಿನ 2018ರ ವಿವಿಧ ದತ್ತಿ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತಿನ 2018ರ ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದ ನವಕರ್ನಾಟಕದ 4 ಕೃತಿಗಳು.


ದಿ|| ಡಾ. ಎಚ್. ನರಸಿಂಹಯ್ಯ ದತ್ತಿ
ಬಹುಮಾನಿತ ಕೃತಿ : ಭಗವದ್ಗೀತೆ ಒಂದು ಅವಲೋಕನ
ಲೇಖಕರು : ಡಾ. ಜಿ. ರಾಮಕೃಷ್ಣ


ದಿ|| ಡಾ. ಎ.ಎಸ್ ಧರಣೇಂದ್ರಯ್ಯ - ಮನೋವಿಜ್ಞಾನ ದತ್ತಿ
ಬಹುಮಾನಿತ ಕೃತಿ : ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ ?
ಲೇಖಕರು : ಡಾ. ಮಹಾಬಲೇಶ್ವರ ರಾವ್


ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ - ವೈಚಾರಿಕ ಲೇಖನಗಳ ಕೃತಿ
ಬಹುಮಾನಿತ ಕೃತಿ : ಸಣ್ಣ ಸಂಗತಿ (ವೈಚಾರಿಕತೆ)
ಲೇಖಕರು : ಡಾ. ರಹಮತ್ ತರೀಕೆರೆ


ಶ್ರೀಮತಿ ಭಾರತಿ ಮೋಹನಕೋಟಿ ದತ್ತಿ
ಬಹುಮಾನಿತ ಕೃತಿ : ಕೊನೆಯ ಅಲೆ
ಅನುವಾದಕರು : ಶ್ರೀಮತಿ ಸುಮಂಗಲಾ ಎಸ್. ಮುಮ್ಮಿಗಟ್ಟಿ


http://www.navakarnatakaonline.com/bookslist?value=nkp_new

1 comment:

  1. 1xbet korean bet, 1xbet korean sportsbook review for 2021
    1xbet korean bookmaker review for 2021 ➤ Top worrione betting sites, bonuses, live sports betting, mobile payments, 1xbet korean promotions, sportsbooks choegocasino

    ReplyDelete